ಗುಂಡ ಒಬ್ಬ ಮಂತ್ರವಾದಿ ಹತ್ತಿರ ಹೋಗುತ್ತಾನೆ..
ಮಂತ್ರವಾದಿ: ಭಕ್ತಾ.. ನಾನು ಕೊಟ್ಟ ತಾಯಿತ ಹೇಗಿದೆ?
ಗುಂಡ: ಸ್ವಾಮಿ.. ಹೆಂಡತಿ ನನ್ನನ್ನು ಪ್ರೀತಿಸುವ ಬದಲು, ಪಕ್ಕದಮನೆಯವಳು ಪ್ರೀತಿಸುತ್ತಾ ಇದ್ದಾಳೆ..
ಮಂತ್ರವಾದಿ: ಓಹೋ.. ಎಲ್ಲೋ ಸೈಡ್ ಎಫೆಕ್ಟ್ ಆಗಿರಬೇಕು..
*********************************
ಒಬ್ಬ ಸೋಮಾರಿ ಯುವಕ ಜ್ಯೋತಿಷ್ಯ ಕೇಳಲು ಸ್ವಾಮೀಜಿ ಬಳಿ ಹೋಗುತ್ತಾನೆ..
ಯುವಕ: ನಿಮ್ಮ ದಯೆಯಿಂದ ನನಗೆ ಒಂದು ಕೆಲಸ ಕೊಡಿಸಿ.
ಸ್ವಾಮೀಜಿ: ನಿನಗೆ ಯಾವ ರೀತಿಯ ಕೆಲಸ ಬೇಕು?
ಯುವಕ: ಅಲ್ಲಿ ನಾನು ಕೆಲಸ ಮಾಡಬಾರದು.. ಆದರೆ ಜನ ಅಲ್ಲಿ ತಮ್ಮ ತಮ್ಮ ಕೆಲಸ ಮುಗಿಸಿ ನನಗೆ ಹಣ ಕೊಡಬೇಕು..
ಸ್ವಾಮೀಜಿ: ಹೋಗು.. ಒಂದು ಶೌಚಾಲಯ ಓಪನ್ ಮಾಡ್ಕೋ..
*********************************
ತಂದೆ: ಮಗನೇ.. ನಿನಗೊಂದು ಒಳ್ಳೆ ಹುಡುಗಿಯನ್ನು ನೋಡಿದ್ದೇನೆ..
ಮಗ: ಹೌದಾ..
ತಂದೆ: ಅವಳು ರೂಪವತಿ. ಗುಣವತಿ.. ಭಾಗ್ಯವತಿ ಕೂಡಾ.
ಮಗ: ನಿನಗ್ಯಾಕೆ ಕಷ್ಟ ಅಪ್ಪಾ. ನಾನೊಂದು ಹುಡುಗಿಯನ್ನು ಈಗಾಗಲೇ ನೋಡಿದ್ದೇನೆ. ಅವಳು ರೂಪವತಿ, ಗುಣವತಿ ಜೊತೆ ಗರ್ಭವತಿ ಕೂಡಾ.
*********************************
ಹಳೆಯ ಕಾರೊಂದನ್ನು ಹರಾಜು ಹಾಕಲಾಗುತ್ತಿತ್ತು. ಹರಾಜು ಪ್ರಕ್ರಿಯೆಯಲ್ಲಿ ತುಂಬಾ ಜನ ಭಾಗವಹಿಸಿದ್ದರು. ಒಂದು ಲಕ್ಷ.. ಎರಡು ಲಕ್ಷ.. ಎಂದು ಕಾರಿನ ಬಿಡ್ ಆಶ್ಚರ್ಯ ರೀತಿಯಲ್ಲಿ ಏರಿಕೆಯಾಗುತ್ತಲೇ ಇತ್ತು..
ಇದರಿಂದ ಗಾಬರಿಗೊಂಡ ತಿಮ್ಮ, ಲಕ್ಷ ಲಕ್ಷ ರೂಪಾಯಿಗೆ ಈ ಹಳೇ ಕಾರು ಬಿಡ್ ಆಗ್ತಾ ಇದೆಯಲ್ಲಾ, ಏನಿದರ ಮರ್ಮ ಎಂದು ಬಿಡ್ ನಲ್ಲಿ ಭಾಗವಹಿಸಿದವನ ಬಳಿ ಕೇಳಿದ..
ಸರ್, ಈ ಕಾರು ಐದು ಬಾರಿ ಅಪಘಾತಕ್ಕೀಡಾಗಿದೆ. ಐದು ಬಾರಿ ಆಕ್ಸಿಡೆಂಟ್ ಆದಾಗಲೂ ಕಾರಿನಲ್ಲಿ ಇದ್ದವರ ಪೈಕಿ ಕೇವಲ ಹೆಂಡತಿ ಮಾತ್ರ ಸಾವನ್ನಪ್ಪಿದ್ದಾಳೆ ಎಂದಾಗ ತಿಮ್ಮ ದೂಸ್ರಾ ಮಾತನಾಡದೇ ಎಂಟು ಲಕ್ಷಕ್ಕೆ ಕಾರನ್ನು ಬಿಡ್ ನಲ್ಲಿ ಖರೀದಿಸಿದ... ತಿಮ್ಮನ ಮುಖದಲ್ಲಿ ಅದೇನೋ ಸಾಧನೆ ಮಾಡಿದ ಮಂದಹಾಸ...
*********************************
ನಾನು ಕೇಳಿದ್ದೆಲ್ಲಾ ಕೊಟ್ಟೆ, ಆದರೆ ನನ್ನ ಈ ಕೋರಿಕೆಯನ್ನು ಯಾಕೆ ಈಡೇರಿಸಿಲ್ಲ ಎಂದು ತಿಮ್ಮ ದೇವರ ಫೋಟೋ ಮುಂದೆ ಗೋಗರಿಯುತ್ತಿದ್ದ...
ತಿಮ್ಮನ ಹೆಂಡತಿ ಹೊರ ಹೋದಾಗಲೆಲ್ಲಾ ತಿಮ್ಮ ಯಾಕೆ ದೇವ್ರ ಮುಂದೆ ಅಳುತ್ತಾನೆಂದು ಮನೆ ಓನರ್ ಕದ್ದುಮುಚ್ಚಿ ತಿಮ್ಮನ ಮನೆಗೆ ಬಂದಾಗ ತಿಮ್ಮ ಈ ರೀತಿ ಪ್ರಾರ್ಥಿಸುತ್ತಿದ್ದ..
ನೀನು ಬಾಲ್ಯ ಕೊಟ್ಟೆ.. ವಾಪಸ್ ತೆಗೊಂಡೆ..
ಯೌವ್ವನ ಕೊಟ್ಟೆ.. ವಾಪಸ್ ತೆಗೊಂಡೆ..
ಒಳ್ಳೆ ಕೆಲ್ಸಾ ಕೊಟ್ಟೆ, ಒಳ್ಳೆ ಆರೋಗ್ಯ ಕೊಟ್ಟೆ, ಐಶ್ವರ್ಯ ಕೊಟ್ಟೆ.. ಅದನ್ನೂ ವಾಪಸ್ ತೆಗೊಂಡೆ
ಆದ್ರೆ ಹೆಂಡತಿ ಕೊಟ್ಟೆ.. ಅದನ್ಯಾಕೆ ಎಂದಾಗ ಅಲ್ಲೇ ಬಚ್ಚಿ ಕೇಳಿಸಿ ಕೊಳ್ಳುತ್ತಿದ್ದ ಮನೆ ಓನರಿಗೆ ತಡೆದುಕೊಳ್ಳಲಾಗದೇ, ತಿಮ್ಮನನ್ನು ಬಿಗಿದಪ್ಪಿ.. ಅಳಬೇಡಪ್ಪಾ... ನಾನೂ ನಿನ್ನ ಜೊತೆಗಿದ್ದೇನೆ ಎಂದಾಗ ತಿಮ್ಮನ ಅಳು ಇಮ್ಮಡಿಯಾಯಿತು..
*********************************
ಬಲಗಾಲಿಟ್ಟು ಬಂದ ಮನೆ ಸೊಸೆಗೆ ಅತ್ತೆ ಮನೆಯ ಬಗ್ಗೆ ವಿವರಿಸುತ್ತಾ...
ನಾನು ಈ ಮನೆಯ ಗೃಹ ಸಚಿವೆ, ನಿನ್ನ ಮಾವ ಹಣಕಾಸು ಸಚಿವ, ನನ್ನ ಮಗಳು ಸಾಮಾಜಿಕ ಅಭಿವೃದ್ದಿ ಸಚಿವೆ..
ಮಗ ಅಂದರೆ ನಿನ್ನ ಗಂಡ ನಾಗರಿಕ ಪೂರೈಕೆ ಅಥವಾ ಮನೆ ಅಗತ್ಯ ಪೂರೈಕೆ ಸಚಿವ..
ಈಗ ಹೇಳು.. ನೀನು ಯಾವ ಖಾತೆಯನ್ನು ಹೊರುತ್ತೀಯಾ.. ಎಂದಾಗ..
ಸೊಸೆ ಮಂದಹಾಸ ಬೀರುತ್ತಾ.. ನಾನು ವಿರೋಧ ಪಕ್ಷದ ನಾಯಕಿಯಾಗುತ್ತೇನೆಂದಾಗ ಅತ್ತೆ ಸುಸ್ತೋ.. ಸುಸ್ತು.
ಮಂತ್ರವಾದಿ: ಭಕ್ತಾ.. ನಾನು ಕೊಟ್ಟ ತಾಯಿತ ಹೇಗಿದೆ?
ಗುಂಡ: ಸ್ವಾಮಿ.. ಹೆಂಡತಿ ನನ್ನನ್ನು ಪ್ರೀತಿಸುವ ಬದಲು, ಪಕ್ಕದಮನೆಯವಳು ಪ್ರೀತಿಸುತ್ತಾ ಇದ್ದಾಳೆ..
ಮಂತ್ರವಾದಿ: ಓಹೋ.. ಎಲ್ಲೋ ಸೈಡ್ ಎಫೆಕ್ಟ್ ಆಗಿರಬೇಕು..
*********************************
ಒಬ್ಬ ಸೋಮಾರಿ ಯುವಕ ಜ್ಯೋತಿಷ್ಯ ಕೇಳಲು ಸ್ವಾಮೀಜಿ ಬಳಿ ಹೋಗುತ್ತಾನೆ..
ಯುವಕ: ನಿಮ್ಮ ದಯೆಯಿಂದ ನನಗೆ ಒಂದು ಕೆಲಸ ಕೊಡಿಸಿ.
ಸ್ವಾಮೀಜಿ: ನಿನಗೆ ಯಾವ ರೀತಿಯ ಕೆಲಸ ಬೇಕು?
ಯುವಕ: ಅಲ್ಲಿ ನಾನು ಕೆಲಸ ಮಾಡಬಾರದು.. ಆದರೆ ಜನ ಅಲ್ಲಿ ತಮ್ಮ ತಮ್ಮ ಕೆಲಸ ಮುಗಿಸಿ ನನಗೆ ಹಣ ಕೊಡಬೇಕು..
ಸ್ವಾಮೀಜಿ: ಹೋಗು.. ಒಂದು ಶೌಚಾಲಯ ಓಪನ್ ಮಾಡ್ಕೋ..
*********************************
ತಂದೆ: ಮಗನೇ.. ನಿನಗೊಂದು ಒಳ್ಳೆ ಹುಡುಗಿಯನ್ನು ನೋಡಿದ್ದೇನೆ..
ಮಗ: ಹೌದಾ..
ತಂದೆ: ಅವಳು ರೂಪವತಿ. ಗುಣವತಿ.. ಭಾಗ್ಯವತಿ ಕೂಡಾ.
ಮಗ: ನಿನಗ್ಯಾಕೆ ಕಷ್ಟ ಅಪ್ಪಾ. ನಾನೊಂದು ಹುಡುಗಿಯನ್ನು ಈಗಾಗಲೇ ನೋಡಿದ್ದೇನೆ. ಅವಳು ರೂಪವತಿ, ಗುಣವತಿ ಜೊತೆ ಗರ್ಭವತಿ ಕೂಡಾ.
*********************************
ಹಳೆಯ ಕಾರೊಂದನ್ನು ಹರಾಜು ಹಾಕಲಾಗುತ್ತಿತ್ತು. ಹರಾಜು ಪ್ರಕ್ರಿಯೆಯಲ್ಲಿ ತುಂಬಾ ಜನ ಭಾಗವಹಿಸಿದ್ದರು. ಒಂದು ಲಕ್ಷ.. ಎರಡು ಲಕ್ಷ.. ಎಂದು ಕಾರಿನ ಬಿಡ್ ಆಶ್ಚರ್ಯ ರೀತಿಯಲ್ಲಿ ಏರಿಕೆಯಾಗುತ್ತಲೇ ಇತ್ತು..
ಇದರಿಂದ ಗಾಬರಿಗೊಂಡ ತಿಮ್ಮ, ಲಕ್ಷ ಲಕ್ಷ ರೂಪಾಯಿಗೆ ಈ ಹಳೇ ಕಾರು ಬಿಡ್ ಆಗ್ತಾ ಇದೆಯಲ್ಲಾ, ಏನಿದರ ಮರ್ಮ ಎಂದು ಬಿಡ್ ನಲ್ಲಿ ಭಾಗವಹಿಸಿದವನ ಬಳಿ ಕೇಳಿದ..
ಸರ್, ಈ ಕಾರು ಐದು ಬಾರಿ ಅಪಘಾತಕ್ಕೀಡಾಗಿದೆ. ಐದು ಬಾರಿ ಆಕ್ಸಿಡೆಂಟ್ ಆದಾಗಲೂ ಕಾರಿನಲ್ಲಿ ಇದ್ದವರ ಪೈಕಿ ಕೇವಲ ಹೆಂಡತಿ ಮಾತ್ರ ಸಾವನ್ನಪ್ಪಿದ್ದಾಳೆ ಎಂದಾಗ ತಿಮ್ಮ ದೂಸ್ರಾ ಮಾತನಾಡದೇ ಎಂಟು ಲಕ್ಷಕ್ಕೆ ಕಾರನ್ನು ಬಿಡ್ ನಲ್ಲಿ ಖರೀದಿಸಿದ... ತಿಮ್ಮನ ಮುಖದಲ್ಲಿ ಅದೇನೋ ಸಾಧನೆ ಮಾಡಿದ ಮಂದಹಾಸ...
*********************************
ನಾನು ಕೇಳಿದ್ದೆಲ್ಲಾ ಕೊಟ್ಟೆ, ಆದರೆ ನನ್ನ ಈ ಕೋರಿಕೆಯನ್ನು ಯಾಕೆ ಈಡೇರಿಸಿಲ್ಲ ಎಂದು ತಿಮ್ಮ ದೇವರ ಫೋಟೋ ಮುಂದೆ ಗೋಗರಿಯುತ್ತಿದ್ದ...
ತಿಮ್ಮನ ಹೆಂಡತಿ ಹೊರ ಹೋದಾಗಲೆಲ್ಲಾ ತಿಮ್ಮ ಯಾಕೆ ದೇವ್ರ ಮುಂದೆ ಅಳುತ್ತಾನೆಂದು ಮನೆ ಓನರ್ ಕದ್ದುಮುಚ್ಚಿ ತಿಮ್ಮನ ಮನೆಗೆ ಬಂದಾಗ ತಿಮ್ಮ ಈ ರೀತಿ ಪ್ರಾರ್ಥಿಸುತ್ತಿದ್ದ..
ನೀನು ಬಾಲ್ಯ ಕೊಟ್ಟೆ.. ವಾಪಸ್ ತೆಗೊಂಡೆ..
ಯೌವ್ವನ ಕೊಟ್ಟೆ.. ವಾಪಸ್ ತೆಗೊಂಡೆ..
ಒಳ್ಳೆ ಕೆಲ್ಸಾ ಕೊಟ್ಟೆ, ಒಳ್ಳೆ ಆರೋಗ್ಯ ಕೊಟ್ಟೆ, ಐಶ್ವರ್ಯ ಕೊಟ್ಟೆ.. ಅದನ್ನೂ ವಾಪಸ್ ತೆಗೊಂಡೆ
ಆದ್ರೆ ಹೆಂಡತಿ ಕೊಟ್ಟೆ.. ಅದನ್ಯಾಕೆ ಎಂದಾಗ ಅಲ್ಲೇ ಬಚ್ಚಿ ಕೇಳಿಸಿ ಕೊಳ್ಳುತ್ತಿದ್ದ ಮನೆ ಓನರಿಗೆ ತಡೆದುಕೊಳ್ಳಲಾಗದೇ, ತಿಮ್ಮನನ್ನು ಬಿಗಿದಪ್ಪಿ.. ಅಳಬೇಡಪ್ಪಾ... ನಾನೂ ನಿನ್ನ ಜೊತೆಗಿದ್ದೇನೆ ಎಂದಾಗ ತಿಮ್ಮನ ಅಳು ಇಮ್ಮಡಿಯಾಯಿತು..
*********************************
ಬಲಗಾಲಿಟ್ಟು ಬಂದ ಮನೆ ಸೊಸೆಗೆ ಅತ್ತೆ ಮನೆಯ ಬಗ್ಗೆ ವಿವರಿಸುತ್ತಾ...
ನಾನು ಈ ಮನೆಯ ಗೃಹ ಸಚಿವೆ, ನಿನ್ನ ಮಾವ ಹಣಕಾಸು ಸಚಿವ, ನನ್ನ ಮಗಳು ಸಾಮಾಜಿಕ ಅಭಿವೃದ್ದಿ ಸಚಿವೆ..
ಮಗ ಅಂದರೆ ನಿನ್ನ ಗಂಡ ನಾಗರಿಕ ಪೂರೈಕೆ ಅಥವಾ ಮನೆ ಅಗತ್ಯ ಪೂರೈಕೆ ಸಚಿವ..
ಈಗ ಹೇಳು.. ನೀನು ಯಾವ ಖಾತೆಯನ್ನು ಹೊರುತ್ತೀಯಾ.. ಎಂದಾಗ..
ಸೊಸೆ ಮಂದಹಾಸ ಬೀರುತ್ತಾ.. ನಾನು ವಿರೋಧ ಪಕ್ಷದ ನಾಯಕಿಯಾಗುತ್ತೇನೆಂದಾಗ ಅತ್ತೆ ಸುಸ್ತೋ.. ಸುಸ್ತು.
*********************************.
ಗುಂಡ ಆಗರ್ಭ ಶ್ರೀಮಂತ, ಆದರೆ ತಿಳುವಳಿಕೆ ಕಮ್ಮಿ. ಇವನಿಗೆ ಬಹುಸಂತಾನ ನೀಡುವ ಹೆಂಡತಿಯಿದ್ದಳು. ಪ್ರತೀ ವರ್ಷ ಎನ್ನುವಂತೆ ಗುಂಡನ ಸಂತಾನ ಬೆಳೆಯುತ್ತಲೇ ಇತ್ತು.
ಮನೆಯಲ್ಲಿ ಮಕ್ಕಳ ಸೈನ್ಯ ವಿಪರೀತವಾದ ಮೇಲೆ 'ಕುಟುಂಬ ಯೋಜನೆ'ಯ ಮೊರೆ ಹೋಗಲು ಗುಂಡ ನಿರ್ಧರಿಸಿದ. ಅದರಂತೆ ನಗರದ ಕ್ಲಿನಿಕ್ ಒಂದಕ್ಕೆ ಹೋಗಿ ವೈದ್ಯರನ್ನು ಭೇಟಿಯಾದ.
ವೈದ್ಯರು ಔಷದಿ ಕೊಟ್ಟರು ವರ್ಕೌಟ್ ಆಗಲಿಲ್ಲ. ವೈದ್ಯರನ್ನು ಬದಲಾಯಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಗುಂಡ ಅಮೆರಿಕಾಕ್ಕೆ ಹೋಗಿ ತಜ್ಞ ವೈದ್ಯರ ಸಲಹೆ ಪಡೆಯಲು ಪತ್ನಿ ಸಮೇತ ಅಲ್ಲಿಗೆ ಹಾರಿದ.
ಅಲ್ಲಿನ ಹೆಸರಾಂತ ಡಾಕ್ಟರನ್ನು ಭೇಟಿಯಾಗಿ ಗುಂಡ ತನ್ನ ಸಮಸ್ಯೆಯನ್ನು ವಿವರಿಸಿದ. ಗುಂಡನ ಸಮಸ್ಯೆಯನ್ನು ಆಲಿಸಿದ ನಂತರ 'ನೀನು ಇಷ್ಟೆಲ್ಲಾ ಗರ್ಭನಿರೋಧಕ ಔಷದಗಳನ್ನು ಬಳಸಿಯೂ ವಿಫಲವಾಗಿದೆ ಎಂದ ಮೇಲೆ ನಿನ್ನ ಹೆಂಡತಿಯಿಂದ ನೀನು ದೂರವಿರುವುದೇ ಲೇಸು' ಎಂದು ವೈದ್ಯರು ಸಲಹೆ ನೀಡಿದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಗುಂಡ, ಡಾಕ್ಟ್ರೇ, ನಾನದನ್ನು ಪ್ರಯತ್ನಿಸಿ ನೋಡಿಯಾಗಿದೆ ಎಂದಾಗ ವೈದ್ಯ ಮಹಾಶಯ ಸುಸ್ತು.
ಮನೆಯಲ್ಲಿ ಮಕ್ಕಳ ಸೈನ್ಯ ವಿಪರೀತವಾದ ಮೇಲೆ 'ಕುಟುಂಬ ಯೋಜನೆ'ಯ ಮೊರೆ ಹೋಗಲು ಗುಂಡ ನಿರ್ಧರಿಸಿದ. ಅದರಂತೆ ನಗರದ ಕ್ಲಿನಿಕ್ ಒಂದಕ್ಕೆ ಹೋಗಿ ವೈದ್ಯರನ್ನು ಭೇಟಿಯಾದ.
ವೈದ್ಯರು ಔಷದಿ ಕೊಟ್ಟರು ವರ್ಕೌಟ್ ಆಗಲಿಲ್ಲ. ವೈದ್ಯರನ್ನು ಬದಲಾಯಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಗುಂಡ ಅಮೆರಿಕಾಕ್ಕೆ ಹೋಗಿ ತಜ್ಞ ವೈದ್ಯರ ಸಲಹೆ ಪಡೆಯಲು ಪತ್ನಿ ಸಮೇತ ಅಲ್ಲಿಗೆ ಹಾರಿದ.
ಅಲ್ಲಿನ ಹೆಸರಾಂತ ಡಾಕ್ಟರನ್ನು ಭೇಟಿಯಾಗಿ ಗುಂಡ ತನ್ನ ಸಮಸ್ಯೆಯನ್ನು ವಿವರಿಸಿದ. ಗುಂಡನ ಸಮಸ್ಯೆಯನ್ನು ಆಲಿಸಿದ ನಂತರ 'ನೀನು ಇಷ್ಟೆಲ್ಲಾ ಗರ್ಭನಿರೋಧಕ ಔಷದಗಳನ್ನು ಬಳಸಿಯೂ ವಿಫಲವಾಗಿದೆ ಎಂದ ಮೇಲೆ ನಿನ್ನ ಹೆಂಡತಿಯಿಂದ ನೀನು ದೂರವಿರುವುದೇ ಲೇಸು' ಎಂದು ವೈದ್ಯರು ಸಲಹೆ ನೀಡಿದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಗುಂಡ, ಡಾಕ್ಟ್ರೇ, ನಾನದನ್ನು ಪ್ರಯತ್ನಿಸಿ ನೋಡಿಯಾಗಿದೆ ಎಂದಾಗ ವೈದ್ಯ ಮಹಾಶಯ ಸುಸ್ತು.
*********************************
ತಿಮ್ಮ: ನಾಯಿ ಕಚ್ಚಿದರೆ ಏನು ಮಾಡುತ್ತೀರಾ?
ಡಾಕ್ಟರ್ : ಇಂಜಕ್ಷನ್ ಕೊಡುತ್ತೇನೆ.
ತಿಮ್ಮ: ಹಲ್ಲಿಲ್ಲದ ನಾಯಿ ಕಚ್ಚಿದರೆ?
ಡಾಕ್ಟರ್ : ಸೂಜಿ ಇಲ್ಲದ ಸಿರಿಂಜ್ ನಿಂದ ಇಂಜಕ್ಷನ್ ಕೊಡುತ್ತೇನೆ, ಮುಠಾಳ.. ಗೆಟೌಟ್
*********************************
ಗುಂಡ: ಅಮ್ಮಾ, ಪರೀಕ್ಷೆಗೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಪೆನ್, ಪೆನ್ಸಿಲ್, ಕಂಪಾಸ್ ಬಾಕ್ಸ್ ಎಲ್ಲಾ ಇಟ್ಟುಕೊಂಡಿದ್ದೇನೆ.
ಅಮ್ಮ : ಗುಡ್ ಮಗನೇ.
ಗುಂಡ: ಒಂದು ತಯಾರಿ ಮಾತ್ರ ಬಾಕಿ ಇದೆಯಮ್ಮಾ?
ಅಮ್ಮ: ಏನದು?
ಗುಂಡ : ಪರೀಕ್ಷೆಗೆ ಓದುವುದು...
*********************************
ಮರಿಗುಂಡ ಎಷ್ಟು ಹೇಳಿದರೂ ಕ್ರಿಕೆಟ್ ಆಡುವುದನ್ನು ಬಿಡುತ್ತಿರಲಿಲ್ಲ. ಬರೀ ಕ್ರಿಕೆಟ್ ನಲ್ಲಿ ಕಾಲ ಕಳೆಯುತ್ತಿದ್ದ. ಮರಿಗುಂಡನಿಗೆ ಏನಾದರೂ ಆಸೆ ತೋರಿಸಿ ಓದುವಂತೆ ಮಾಡಲು ಗುಂಡ ನಿರ್ಧರಿಸಿದ.
ಗುಂಡ: ಮಗನೇ, ಚೆನ್ನಾಗಿ ಓದಿ ಪಾಸಾಗು. ನಿನಗೆ ಒಳ್ಳೆ ಗಿಫ್ಟ್ ಕೊಡುತ್ತೇನೆ.
ಮರಿಗುಂಡ: ಏನ್ ಗಿಫ್ಟ್ ಕೊಡುತ್ತೀಯಾ ಅಪ್ಪ?
ಗುಂಡ : ಸೈಕಲ್ ಕೊಡಿಸ್ತೀನಿ
ಮರಿಗುಂಡ : ಫೇಲಾದ್ರೆ?
ಗುಂಡ: ಹತ್ತು ಸೈಕಲ್ ಕೊಡಿಸ್ತೀನಿ
ಮರಿಗುಂಡ: ಫೇಲಾದ್ರೆ ಹತ್ತು ಸೈಕಲ್ ಕೊಡಿಸ್ತೀಯಾ..ಯಾಕೆ?
ಗುಂಡ : ಸೈಕಲ್ ಶಾಪ್ ಇಡೋಕೆ.. ರಾಸ್ಕಲ್..
ಡಾಕ್ಟರ್ : ಇಂಜಕ್ಷನ್ ಕೊಡುತ್ತೇನೆ.
ತಿಮ್ಮ: ಹಲ್ಲಿಲ್ಲದ ನಾಯಿ ಕಚ್ಚಿದರೆ?
ಡಾಕ್ಟರ್ : ಸೂಜಿ ಇಲ್ಲದ ಸಿರಿಂಜ್ ನಿಂದ ಇಂಜಕ್ಷನ್ ಕೊಡುತ್ತೇನೆ, ಮುಠಾಳ.. ಗೆಟೌಟ್
*********************************
ಗುಂಡ: ಅಮ್ಮಾ, ಪರೀಕ್ಷೆಗೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಪೆನ್, ಪೆನ್ಸಿಲ್, ಕಂಪಾಸ್ ಬಾಕ್ಸ್ ಎಲ್ಲಾ ಇಟ್ಟುಕೊಂಡಿದ್ದೇನೆ.
ಅಮ್ಮ : ಗುಡ್ ಮಗನೇ.
ಗುಂಡ: ಒಂದು ತಯಾರಿ ಮಾತ್ರ ಬಾಕಿ ಇದೆಯಮ್ಮಾ?
ಅಮ್ಮ: ಏನದು?
ಗುಂಡ : ಪರೀಕ್ಷೆಗೆ ಓದುವುದು...
*********************************
ಮರಿಗುಂಡ ಎಷ್ಟು ಹೇಳಿದರೂ ಕ್ರಿಕೆಟ್ ಆಡುವುದನ್ನು ಬಿಡುತ್ತಿರಲಿಲ್ಲ. ಬರೀ ಕ್ರಿಕೆಟ್ ನಲ್ಲಿ ಕಾಲ ಕಳೆಯುತ್ತಿದ್ದ. ಮರಿಗುಂಡನಿಗೆ ಏನಾದರೂ ಆಸೆ ತೋರಿಸಿ ಓದುವಂತೆ ಮಾಡಲು ಗುಂಡ ನಿರ್ಧರಿಸಿದ.
ಗುಂಡ: ಮಗನೇ, ಚೆನ್ನಾಗಿ ಓದಿ ಪಾಸಾಗು. ನಿನಗೆ ಒಳ್ಳೆ ಗಿಫ್ಟ್ ಕೊಡುತ್ತೇನೆ.
ಮರಿಗುಂಡ: ಏನ್ ಗಿಫ್ಟ್ ಕೊಡುತ್ತೀಯಾ ಅಪ್ಪ?
ಗುಂಡ : ಸೈಕಲ್ ಕೊಡಿಸ್ತೀನಿ
ಮರಿಗುಂಡ : ಫೇಲಾದ್ರೆ?
ಗುಂಡ: ಹತ್ತು ಸೈಕಲ್ ಕೊಡಿಸ್ತೀನಿ
ಮರಿಗುಂಡ: ಫೇಲಾದ್ರೆ ಹತ್ತು ಸೈಕಲ್ ಕೊಡಿಸ್ತೀಯಾ..ಯಾಕೆ?
ಗುಂಡ : ಸೈಕಲ್ ಶಾಪ್ ಇಡೋಕೆ.. ರಾಸ್ಕಲ್..
*********************************
ಸರ್ದಾರ್ಜಿಗಳಿಬ್ಬರು ಕಾರಿನ ಬುಡಕ್ಕೆ ಬಾಂಬ್ ಸಿಕ್ಕಿಸುತ್ತಿರುತ್ತಾರೆ. ಬಾಂಬ್ ಸಿಲುಕಿಸಿ ಕಾರನ್ನು ಉಡಾಯಿಸುವ ಹಿಂದಿನ ಉದ್ದೇಶವೇನು ಎಂಬುದು ಇಬ್ಬರಿಗೂ ಗೊತ್ತಿರುವುದಿಲ್ಲ, ಅವರಿಗೆ ಯಾರೂ ಹೇಳಿರುವುದಿಲ್ಲ. ಆದರೆ, ಅವರಲ್ಲಿ ಒಬ್ಬನಿಗೆ ಒಂದು ಸಂದೇಹ ಬರುತ್ತಿದೆ.
ಸರ್ದಾರ್ಜಿ 2 : ಓಯ್, ನಿಲ್ಲೋ ನಿಲ್ಲು. ಬಾಂಬ್ ಫಿಕ್ಸ್ ಮಾಡುವ ಹಂತದಲ್ಲಿ ಅದೇ ಸ್ಫೋಟವಾಗಿಬಿಟ್ಟರೆ ಏನೋ ಮಾಡ್ತೀಯಾ?
ಸರ್ದಾರ್ಜಿ 1 : ಸ್ಫೋಟ ಆದ್ರೆ ಆಗ್ಲಿ ಬಿಡೋ ಚಿಂತೆ ಮಾಡ್ಬೇಡ. ನನ್ನ ಬಳಿ ಇನ್ನೊಂದು ಬಾಂಬ್ ಇದೆ!
*********************************
ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಟೀಚರ್ ಮೊದಲ ಬಾರಿ ಪಾಠ ಮಾಡಲು ಬಂದಿರುತ್ತಾರೆ. ವಿದ್ಯಾರ್ಥಿಗಳು ಹೊಸಬರಾದ್ದರಿಂದ ಅವರ ಪರಿಚಯ ಮಾಡಿಕೊಳ್ಳಲು ಬಯಸುತ್ತಾರೆ. ಟೀಚರ್ ಹೊಸಬರಾದ್ದರಿಂದ ವಿದ್ಯಾರ್ಥಿಗಳು ಕೂಡ ಟೀಚರ್ ಜೊತೆ ಸ್ವಲ್ಪ ಕೀಟಲೆ ಮಾಡಬೇಕೆಂದು ಬಯಸುತ್ತಾರೆ.
ಟೀಚರ್ : (ಒಟ್ಟು ಮರಿ ಸರ್ದಾರ್ಜಿಯನ್ನು ಉದ್ದೇಶಿಸಿ) ನಿನ್ನ ಹೆಸರೇನು? ನೀನು ಹುಟ್ಟಿದ್ದು ಯಾವ ಊರಿನಲ್ಲಿ?
ಮರಿ ಸರ್ದಾರ್ಜಿ : ನನ್ನ ಹೆಸರು ಸುಖಮಿಂದರ್. ನಾನು ಹುಟ್ಟಿದ್ದು ತಿರುವನಂತಪುರದಲ್ಲಿ.
ಟೀಚರ್ (ಕೀಟಲೆಯನ್ನು ಗ್ರಹಿಸಿ) : ಹೌದಾ? ತಿರುವನಂತಪುರದಲ್ಲಿ ಹುಟ್ಟಿದ್ದಾ? ಎಲ್ಲಿ ತಿರುವನಂತಪುರದ ಸ್ಪೆಲ್ಲಿಂಗ್ ಇಲ್ಲಿ ಬೋರ್ಡಿನ ಮೇಲೆ ಬರಿ ಬಾ ನೋಡೋಣ?
ಮರಿ ಸರ್ದಾರ್ಜಿ : ಈಗ ನೆನಪಾಯಿತು. ನನಗನಿಸತ್ತೆ ನಾನು ಹುಟ್ಟಿದ್ದು ಗೋವಾದಲ್ಲಿ. ಅದರ ಸ್ಪೆಲ್ಲಿಂಗ್ ಬೋರ್ಡಿನ ಮೇಲೆ ಬರೆಯಲಾ?
*********************************
ಸರ್ದಾರ್ಜಿಗೆ ಏನೋ ಕಾಯಿಲೆ. ಪರೀಕ್ಷೆ ಮಾಡಿಸೋಣವೆಂದು ವೈದ್ಯರ (ಆತನೂ ಸರ್ದಾರ್ಜಿ) ಬಳಿ ಬಂದಿರುತ್ತಾರೆ. ವೈದ್ಯರು ಸರ್ದಾರ್ಜಿಯನ್ನು ಅಡ್ಮಿಟ್ ಮಾಡಿಕೊಂಡು, ಸ್ಥೂಲವಾಗಿ ಪರೀಕ್ಷೆ ನಡೆಸಿದ ನಂತರ, ಪೆಚ್ಚುಮೋರೆ ಮಾಡಿಕೊಂಡು ಬಂದು...
ವೈದ್ಯ : ಐ ಆಮ್ ರಿಯಲಿ ಸಾರಿ. ನೀನಿನ್ನು ಬದುಕಿರುವುದು ಕೇವಲ 2 ಗಂಟೆಗಳು ಮಾತ್ರ. ನನ್ನ ಕೈಲಿ ಏನೂ ಇಲ್ಲ, ಎಲ್ಲಾ ದೈವೇಚ್ಛೆ. ನೀವು ಸಾಯುವ ಮೊದಲು ಯಾರನ್ನಾದರೂ ನೋಡಬೇಕೆಂದು ಬಯಸಿದ್ದೀರಾ?
ಸರ್ದಾರ್ಜಿ : ಹೌದು, ಇನ್ನೊಬ್ಬ ವೈದ್ಯನನ್ನು!
ಸರ್ದಾರ್ಜಿ 2 : ಓಯ್, ನಿಲ್ಲೋ ನಿಲ್ಲು. ಬಾಂಬ್ ಫಿಕ್ಸ್ ಮಾಡುವ ಹಂತದಲ್ಲಿ ಅದೇ ಸ್ಫೋಟವಾಗಿಬಿಟ್ಟರೆ ಏನೋ ಮಾಡ್ತೀಯಾ?
ಸರ್ದಾರ್ಜಿ 1 : ಸ್ಫೋಟ ಆದ್ರೆ ಆಗ್ಲಿ ಬಿಡೋ ಚಿಂತೆ ಮಾಡ್ಬೇಡ. ನನ್ನ ಬಳಿ ಇನ್ನೊಂದು ಬಾಂಬ್ ಇದೆ!
*********************************
ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಟೀಚರ್ ಮೊದಲ ಬಾರಿ ಪಾಠ ಮಾಡಲು ಬಂದಿರುತ್ತಾರೆ. ವಿದ್ಯಾರ್ಥಿಗಳು ಹೊಸಬರಾದ್ದರಿಂದ ಅವರ ಪರಿಚಯ ಮಾಡಿಕೊಳ್ಳಲು ಬಯಸುತ್ತಾರೆ. ಟೀಚರ್ ಹೊಸಬರಾದ್ದರಿಂದ ವಿದ್ಯಾರ್ಥಿಗಳು ಕೂಡ ಟೀಚರ್ ಜೊತೆ ಸ್ವಲ್ಪ ಕೀಟಲೆ ಮಾಡಬೇಕೆಂದು ಬಯಸುತ್ತಾರೆ.
ಟೀಚರ್ : (ಒಟ್ಟು ಮರಿ ಸರ್ದಾರ್ಜಿಯನ್ನು ಉದ್ದೇಶಿಸಿ) ನಿನ್ನ ಹೆಸರೇನು? ನೀನು ಹುಟ್ಟಿದ್ದು ಯಾವ ಊರಿನಲ್ಲಿ?
ಮರಿ ಸರ್ದಾರ್ಜಿ : ನನ್ನ ಹೆಸರು ಸುಖಮಿಂದರ್. ನಾನು ಹುಟ್ಟಿದ್ದು ತಿರುವನಂತಪುರದಲ್ಲಿ.
ಟೀಚರ್ (ಕೀಟಲೆಯನ್ನು ಗ್ರಹಿಸಿ) : ಹೌದಾ? ತಿರುವನಂತಪುರದಲ್ಲಿ ಹುಟ್ಟಿದ್ದಾ? ಎಲ್ಲಿ ತಿರುವನಂತಪುರದ ಸ್ಪೆಲ್ಲಿಂಗ್ ಇಲ್ಲಿ ಬೋರ್ಡಿನ ಮೇಲೆ ಬರಿ ಬಾ ನೋಡೋಣ?
ಮರಿ ಸರ್ದಾರ್ಜಿ : ಈಗ ನೆನಪಾಯಿತು. ನನಗನಿಸತ್ತೆ ನಾನು ಹುಟ್ಟಿದ್ದು ಗೋವಾದಲ್ಲಿ. ಅದರ ಸ್ಪೆಲ್ಲಿಂಗ್ ಬೋರ್ಡಿನ ಮೇಲೆ ಬರೆಯಲಾ?
*********************************
ಸರ್ದಾರ್ಜಿಗೆ ಏನೋ ಕಾಯಿಲೆ. ಪರೀಕ್ಷೆ ಮಾಡಿಸೋಣವೆಂದು ವೈದ್ಯರ (ಆತನೂ ಸರ್ದಾರ್ಜಿ) ಬಳಿ ಬಂದಿರುತ್ತಾರೆ. ವೈದ್ಯರು ಸರ್ದಾರ್ಜಿಯನ್ನು ಅಡ್ಮಿಟ್ ಮಾಡಿಕೊಂಡು, ಸ್ಥೂಲವಾಗಿ ಪರೀಕ್ಷೆ ನಡೆಸಿದ ನಂತರ, ಪೆಚ್ಚುಮೋರೆ ಮಾಡಿಕೊಂಡು ಬಂದು...
ವೈದ್ಯ : ಐ ಆಮ್ ರಿಯಲಿ ಸಾರಿ. ನೀನಿನ್ನು ಬದುಕಿರುವುದು ಕೇವಲ 2 ಗಂಟೆಗಳು ಮಾತ್ರ. ನನ್ನ ಕೈಲಿ ಏನೂ ಇಲ್ಲ, ಎಲ್ಲಾ ದೈವೇಚ್ಛೆ. ನೀವು ಸಾಯುವ ಮೊದಲು ಯಾರನ್ನಾದರೂ ನೋಡಬೇಕೆಂದು ಬಯಸಿದ್ದೀರಾ?
ಸರ್ದಾರ್ಜಿ : ಹೌದು, ಇನ್ನೊಬ್ಬ ವೈದ್ಯನನ್ನು!
75 ವರ್ಷದ ವೃದ್ಧ ನಾಲ್ಕನೇ ಮದುವೆ ಸಿದ್ಧತೆ ನಡೆಸಿದ್ದ. ತಾತನ ಈ ನಿರ್ಧಾರದಿಂದ ಬೇಸತ್ತ ಮೊಮ್ಮಗ ಧೈರ್ಯ ಮಾಡಿ ಹೇಳಿದ.
"ತಾತಾ ನೀವು ಮದುವೆ ಆಗ್ತಿರೋ ಹುಡುಗೀಗೆ ಕೇವಲ 21 ವರ್ಷ. ಈ ವಯಸ್ಸಿನಲ್ಲಿ ನೀವು ಮದುವೆ ಆಗೋದು ತರವಲ್ಲ. ನಿಮ್ಮ ದಾಂಪತ್ಯ ದುರಂತದಲ್ಲಿ ಕೊನೆಯಾಗಬಹುದು ಎಚ್ಚರ!"
ತಾತ ಉತ್ತರ ಕೊಟ್ಟ, "ನಾನು ಅದಕ್ಕೆಲ್ಲಾ ಹೆದರಲ್ಲ. ಅವಳು ಸತ್ತರೆ ಮತ್ತೊಂದು ಮದುವೆ ಆಗೇ ಆಗ್ತೀನಿ."
ಗಣೇಶ್ ಆನಂದ್
*********************************
ವಿದ್ಯಾರ್ಥಿ : (ದಪ್ಪ ದನಿ ಮಾಡಿಕೊಂಡು) ಇವತ್ತು ನನ್ನ ಮಗನಿಗೆ ತುಂಬಾ ಜ್ವರ, ಶೀತದಿಂದ ಬಳಲುತ್ತಿದ್ದಾನೆ. ಅವನಿಗೆ ಇವತ್ತು ಶಾಲೆಗೆ ಬರಲಾಗುವುದಿಲ್ಲ.
ಟೀಚರ್ : ಯಾರದು ಮಾತಾಡ್ತಿರೋದು?
ವಿದ್ಯಾರ್ಥಿ : ನನ್ನಪ್ಪ ಮಾತಾಡ್ತಿದ್ದೀನಿ!
*********************************
ಮೇಷ್ಟ್ರು : ಗುಂಡ, ಮೂಢನಂಬಿಕೆ ಬಗ್ಗೆ ಪ್ರಬಂಧ ಬರ್ಕೊಂಡ್ಬಾ ಅಂತ ಹೇಳಿದ್ದೆನಲ್ಲ? ಎಲ್ಲಿದೆ? ನೀನೊಬ್ನೇ ತೋರ್ಸಿಲ್ಲ.
ಗುಂಡ : ಪ್ರಬಂಧ ಬರೆದಿದ್ದೆ ಮೆಷ್ಟ್ರೆ. ಆದ್ರೆ, ಅಷ್ಟರಲ್ಲಿ ನನ್ನ ನಾಯಿ ಬಂದು ಪರಪರ ಹರಿದು ತಿಂದುಬಿಟ್ಟಿತು.
ಮೇಷ್ಟ್ರು : ಓಹೋ, ನಾಯಿ ತಿಂತಾ? ನಾಯಿ ಪೇಪರ್ ತಿಂದಿದ್ದನ್ನು ನನ್ನ ಜನ್ಮದಲ್ಲೇ ಕೇಳಿಲ್ಲ, ನೋಡಿಲ್ಲ. ನೀ ಹೇಳಿದ್ದನ್ನ ನಂಬಬೇಕಾ?
ಗುಂಡ : ಏನ್ ಕೇಳ್ತೀರಾ ಮೇಷ್ಟ್ರೆ. ಮೊದಲಿಗೆ ಟಾಮಿ ತಿನ್ನಲೇ ಇಲ್ಲ. ಅದಕ್ಕೊಂದಿಷ್ಟು ಜೇನುತುಪ್ಪ ಸವರಿಕೊಟ್ಟ ಮೇಲೆ ಎಲ್ಲಾ ತಿಂದುಬಿಟ್ಟಿತು.
"ತಾತಾ ನೀವು ಮದುವೆ ಆಗ್ತಿರೋ ಹುಡುಗೀಗೆ ಕೇವಲ 21 ವರ್ಷ. ಈ ವಯಸ್ಸಿನಲ್ಲಿ ನೀವು ಮದುವೆ ಆಗೋದು ತರವಲ್ಲ. ನಿಮ್ಮ ದಾಂಪತ್ಯ ದುರಂತದಲ್ಲಿ ಕೊನೆಯಾಗಬಹುದು ಎಚ್ಚರ!"
ತಾತ ಉತ್ತರ ಕೊಟ್ಟ, "ನಾನು ಅದಕ್ಕೆಲ್ಲಾ ಹೆದರಲ್ಲ. ಅವಳು ಸತ್ತರೆ ಮತ್ತೊಂದು ಮದುವೆ ಆಗೇ ಆಗ್ತೀನಿ."
ಗಣೇಶ್ ಆನಂದ್
*********************************
ವಿದ್ಯಾರ್ಥಿ : (ದಪ್ಪ ದನಿ ಮಾಡಿಕೊಂಡು) ಇವತ್ತು ನನ್ನ ಮಗನಿಗೆ ತುಂಬಾ ಜ್ವರ, ಶೀತದಿಂದ ಬಳಲುತ್ತಿದ್ದಾನೆ. ಅವನಿಗೆ ಇವತ್ತು ಶಾಲೆಗೆ ಬರಲಾಗುವುದಿಲ್ಲ.
ಟೀಚರ್ : ಯಾರದು ಮಾತಾಡ್ತಿರೋದು?
ವಿದ್ಯಾರ್ಥಿ : ನನ್ನಪ್ಪ ಮಾತಾಡ್ತಿದ್ದೀನಿ!
*********************************
ಮೇಷ್ಟ್ರು : ಗುಂಡ, ಮೂಢನಂಬಿಕೆ ಬಗ್ಗೆ ಪ್ರಬಂಧ ಬರ್ಕೊಂಡ್ಬಾ ಅಂತ ಹೇಳಿದ್ದೆನಲ್ಲ? ಎಲ್ಲಿದೆ? ನೀನೊಬ್ನೇ ತೋರ್ಸಿಲ್ಲ.
ಗುಂಡ : ಪ್ರಬಂಧ ಬರೆದಿದ್ದೆ ಮೆಷ್ಟ್ರೆ. ಆದ್ರೆ, ಅಷ್ಟರಲ್ಲಿ ನನ್ನ ನಾಯಿ ಬಂದು ಪರಪರ ಹರಿದು ತಿಂದುಬಿಟ್ಟಿತು.
ಮೇಷ್ಟ್ರು : ಓಹೋ, ನಾಯಿ ತಿಂತಾ? ನಾಯಿ ಪೇಪರ್ ತಿಂದಿದ್ದನ್ನು ನನ್ನ ಜನ್ಮದಲ್ಲೇ ಕೇಳಿಲ್ಲ, ನೋಡಿಲ್ಲ. ನೀ ಹೇಳಿದ್ದನ್ನ ನಂಬಬೇಕಾ?
ಗುಂಡ : ಏನ್ ಕೇಳ್ತೀರಾ ಮೇಷ್ಟ್ರೆ. ಮೊದಲಿಗೆ ಟಾಮಿ ತಿನ್ನಲೇ ಇಲ್ಲ. ಅದಕ್ಕೊಂದಿಷ್ಟು ಜೇನುತುಪ್ಪ ಸವರಿಕೊಟ್ಟ ಮೇಲೆ ಎಲ್ಲಾ ತಿಂದುಬಿಟ್ಟಿತು.
ಹೆಂಡತಿ : ರೀ, ಏನ್ ಮಾಡ್ತಾ ಇದ್ದೀರಿ?
ಗಂಡ : ಇನ್ನೇನ್ ಮಾಡ್ಲಿ. ನೊಣ ಹೊಡೀತಾ ಇದ್ದೀನಿ.
ಹೆಂಡತಿ : ನೊಣ ಏನಾದ್ರೂ ಸಿಕ್ಕಿದ್ವಾ?
ಗಂಡ : ಹೂಂ ಮತ್ತೆ ಬಿಡ್ತೀನಾ. ಒಟ್ಟು 3 ಗಂಡು 2 ಹೆಣ್ಣು ನೊಣ ಹೊಡೆದು ಸಾಯಿಸಿದ್ದೀನಿ.
ಹೆಂಡತಿ : ನೊಣಗಳ ಲಿಂಗ ಹೇಗೆ ಗೊತ್ತಾಯ್ತು ನಿಮಗೆ?
ಗಂಡ : ಪೆದ್ದಿ, ಅಷ್ಟೂ ಗೊತ್ತಾಗಲ್ವಾ? ಅದು ತುಂಬಾ ಸುಲಭ.
ಹೆಂಡತಿ : ರೀ ಪೆದ್ದಿ ಗಿದ್ದಿ ಅನ್ಬೇಡ್ರಿ ತವರು ಮನೆಗೆ ಹೊರಟುಹೋಗಿ ಬಿಡ್ತೀನಿ. 3 ಗಂಡು 2 ಹೆಣ್ಣು ಹೇಗಂತ ಹೇಳಿ ಸಾಕು.
ಗಂಡ : 3 ನೊಣ ಬಿಯರ್ ಬಾಟಲ್ ಮೇಲೆ ಕುಳಿತಿದ್ದವು. 2 ನೊಣ ಫೋನ್ ಮೇಲೆ ಕುಳಿತಿದ್ದವು!
*********************************
ಹೆಂಡ್ತಿ ಬಟ್ಟೆ ಎಷ್ಟು ಚೆನ್ನಾಗಿ ಒಗೀತಾಳೆ, ಗೊತ್ತಾ
ಸುರೇಸ : ನನ್ನ ಹೆಂಡ್ತಿ ಬಟ್ಟೆ ಎಷ್ಟು ಚೆನ್ನಾಗಿ ಒಗೀತಾಳೆ ಗೊತ್ತಾ? ಒಂದು ಕಲೆ ಇರೋದಿಲ್ಲ. ಆದರೆ, ಒಂದನ್ನು ಹೊರತುಪಡಿಸಿ.
ದಿನೇಸ : ಯಾವುದನ್ನು ಹೊರತುಪಡಿಸಿ?
ಸುರೇಸ : ನನ್ನ ಅಂಗಿಯ ಮೇಲೆ ಮೂಡಿರುವ ಲಿಪ್ ಸ್ಟಿಕ್ ಕಲೆಯೊಂದನ್ನು ಹೊರತುಪಡಿಸಿ!
ಗಂಡ : ಇನ್ನೇನ್ ಮಾಡ್ಲಿ. ನೊಣ ಹೊಡೀತಾ ಇದ್ದೀನಿ.
ಹೆಂಡತಿ : ನೊಣ ಏನಾದ್ರೂ ಸಿಕ್ಕಿದ್ವಾ?
ಗಂಡ : ಹೂಂ ಮತ್ತೆ ಬಿಡ್ತೀನಾ. ಒಟ್ಟು 3 ಗಂಡು 2 ಹೆಣ್ಣು ನೊಣ ಹೊಡೆದು ಸಾಯಿಸಿದ್ದೀನಿ.
ಹೆಂಡತಿ : ನೊಣಗಳ ಲಿಂಗ ಹೇಗೆ ಗೊತ್ತಾಯ್ತು ನಿಮಗೆ?
ಗಂಡ : ಪೆದ್ದಿ, ಅಷ್ಟೂ ಗೊತ್ತಾಗಲ್ವಾ? ಅದು ತುಂಬಾ ಸುಲಭ.
ಹೆಂಡತಿ : ರೀ ಪೆದ್ದಿ ಗಿದ್ದಿ ಅನ್ಬೇಡ್ರಿ ತವರು ಮನೆಗೆ ಹೊರಟುಹೋಗಿ ಬಿಡ್ತೀನಿ. 3 ಗಂಡು 2 ಹೆಣ್ಣು ಹೇಗಂತ ಹೇಳಿ ಸಾಕು.
ಗಂಡ : 3 ನೊಣ ಬಿಯರ್ ಬಾಟಲ್ ಮೇಲೆ ಕುಳಿತಿದ್ದವು. 2 ನೊಣ ಫೋನ್ ಮೇಲೆ ಕುಳಿತಿದ್ದವು!
*********************************
ಹೆಂಡ್ತಿ ಬಟ್ಟೆ ಎಷ್ಟು ಚೆನ್ನಾಗಿ ಒಗೀತಾಳೆ, ಗೊತ್ತಾ
ಸುರೇಸ : ನನ್ನ ಹೆಂಡ್ತಿ ಬಟ್ಟೆ ಎಷ್ಟು ಚೆನ್ನಾಗಿ ಒಗೀತಾಳೆ ಗೊತ್ತಾ? ಒಂದು ಕಲೆ ಇರೋದಿಲ್ಲ. ಆದರೆ, ಒಂದನ್ನು ಹೊರತುಪಡಿಸಿ.
ದಿನೇಸ : ಯಾವುದನ್ನು ಹೊರತುಪಡಿಸಿ?
ಸುರೇಸ : ನನ್ನ ಅಂಗಿಯ ಮೇಲೆ ಮೂಡಿರುವ ಲಿಪ್ ಸ್ಟಿಕ್ ಕಲೆಯೊಂದನ್ನು ಹೊರತುಪಡಿಸಿ!
No comments:
Post a Comment